ಬೆಳ್ತಂಗಡಿಯಲ್ಲಿ ಕುಟುಂಬದೊಂದಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನಿಗೆ ಮುದ್ದಡ್ಕ ಸುನ್ನತ್ ಕೆರ ಬಳಿ ಅಪರಿಚಿತರಿಂದ ತೀವ್ರ ಥಳಿತ.
ಪ್ರಜಾವಾರ್ತೆ:ಜ.10
ಬೆಳ್ತಂಗಡಿಯಲ್ಲಿ ಕುಟುಂಬದೊಂದಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ನಾವೂರು ಯುವಕನಿಗೆ ಮುದ್ದಡ್ಕ ಸುನ್ನತ್ ಕೆರ ಬಳಿ ಅಪರಿಚಿತರಿಂದ ಥಳಿತ.ಆರೋಪಿಗಳು ಪರಾರಿ.
ಹಲ್ಲೆಗೊಳಗಾದ ಬಾಲಕ “ಅಭಯ” ಆಸ್ಪತ್ರೆಗೆ ದಾಖಲು. ಬಸ್ಸನ್ನು ಬೆಳ್ತಂಗಡಿ ಠಾಣೆಗೆ ಕೊಂಡೊಯ್ದ ಚಾಲಕ.
ಕೇಸ್ ದಾಖಲು
ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಲು ಆಗ್ರಹ. ಹಲ್ಲೆಗೆ ಕಾರಣವೇನೆಂದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.

